ಬರಲಿದೆ ಸ್ಯಾಂಡಲ್ವುಡ್ ನಲ್ಲಿ ಇನ್ನೊಂದು ದಂತಕಥೆ ...
Posted date: 02 Sat, Sep 2023 � 02:49:52 PM
ದಂತಕಥೆಯು, ಜಾನಪದ ಸಾಹಿತ್ಯದ ಪ್ರಕಾರವಾಗಿದ್ದು.. ಇತಿಹಾಸದಲ್ಲಿ ನಡೆದ ಘಟನೆಯನ್ನು ,  ನಂಬಲಸಾಧ್ಯವಾದ ವಿಷಯಗಳನ್ನೊಳಗೊಂಡಿರುತ್ತದೆ.
 ಕಾಂತಾರದ ನಂತರ ಸ್ಯಾಂಡಲ್ ವುಡ್ ನಲ್ಲಿ ಇನ್ನೊಂದು ದಂತಕಥೆ ಜನ್ಮತಾಳುತ್ತಿದೆ.
 
 ರಘುಮುಖರ್ಜಿ ಹಾಗೂ ಕಿಶೋರ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾದ ಮೋಷನ್ ಪೋಸ್ಟರ್ ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಂದ ನಿನ್ನೆ ಬಿಡುಗಡೆಯಾಯಿತು . ಇನ್ನು ಈ ಸಿನಿಮಾದಲ್ಲಿ ಯಶ ಶಿವಕುಮಾರ್  ನಾಯಕ ನಟಿಯಾಗಿ ಕಾಣಿಸಿಕೊಂಡಿರುವುದು ವಿಶೇಷ.

ವಚನ್ ಅವರ ನಿರ್ದೇಶನದಲ್ಲಿ, ಹಲ್ಮಿಡಿ ಪ್ರೊಡಕ್ಷನ್ ಹಾಗೂ  ಜನರತ್ನ ಪ್ರೊಡಕ್ಷನ್ ಜಂಟಿಯಾಗಿ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.
 ಮೋಷನ್ ಪೋಸ್ಟರ್ ನ ಕೊನೆಯಲ್ಲಿ
" ಇನ್ವೆಸ್ಟಿಗೇಷನ್  ಶುರು "  ಎನ್ನುವ ಲೈನ್ ತುಂಬಾ ಕುತೂಹಲ ಸೃಷ್ಟಿಸಿದೆ.
 ಆದಷ್ಟು ಬೇಗ ದಂತ ಕಥೆ ನಮ್ಮೆಲ್ಲರ ಮುಂದೆ ಹೊಸ ಕಥೆಯನ್ನು ಹೊತ್ತು ಬರಲಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed